ಚಿಕ್ಕೋಡಿ: ಇಂದು ಆರ್ ಸಿ ಬಿ ಮತ್ತು ಪಂಜಾಬ್. ಕಿಂಗ್ಸ ನಡುವೆ ಫೈನಲ್ ಮ್ಯಾಚ್ ಹಿನ್ನೆಲೆಯಲ್ಲಿ ಉತ್ತರಾಖಂಡದ ಬದ್ರಿನಾಥ್ ದೇವಸ್ಥಾನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಆರ್ ಸಿ ಬಿ ಪ್ಯಾನ್ಸಗಳಿಂದ ಟೀ ಶರ್ಟ್ ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇಂದು ನಡೆಯಲಿರುವ ಫೈನಲ್ ಮ್ಯಾಚ್ ನಲ್ಲಿ ಆರ್ ಸಿಬಿ ಎಂದು ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹಾರೂಗೇರಿ ಪಟ್ಟಣದ ಶ್ರೀಶೈಲ ಭಧ್ರಾಪ್ಪಗೊಳ, ವಿಜಯ ಸವದತ್ತಿ, ರಾಹುಲ್ ಸವದಿ,ಪ್ರಕಾಶ ಮಲಗೌಡರ, ರಾಹುಲ್ ಉಮರಾಣಿ ,ಪವನ್ ಚಿಂಚಲಿ ಎಂಬ ಅಭಿಮಾನಿಗಳಿಂದ ದೇವರಿಗೆ ಪೂಜೆ ಸಲ್ಲಿಸಲಾಗಿದೆ.
ಉತ್ತರಾಖಾಂಡ ರಾಜ್ಯದ ಪವಿತ್ರ ದೇವಸ್ಥಾನವಾದ ಬದ್ರಿನಾಥ್ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿವಈ ಸಲ ಕಪ್ ನಮ್ಮದೆ ಎಂದ ರಾಯಲ್ ಚಾಲೆಂಜರ್ಸ್ ಪ್ಯಾನ್ಸ ಪ್ರಾರ್ಥಿಸಿದ್ದಾರೆ.

r
